ಕರ್ನಾಟಕದ ಖ್ಯಾತ IAS ಅಧಿಕಾರಿ ಸಾವು.! ಭೀಕರ ಘಟನೆ.?

ಕರ್ನಾಟಕದ ಖ್ಯಾತ ಐ.ಎ.ಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಭೀಕರ ಅಪಘಾತದಲ್ಲಿ ಸಾವನ್ನಾಪ್ಪಿದ್ದಾರೆ ಎಂದು ವರದಿಯಾಗಿದೆ. ಜೇವರ್ಗಿ ಬಳಿ ನಡೆದ ಕಾರು ಅಪಘಾತದಲ್ಲಿ ಬೆಸ್ಕಾಂ ಎಂ.ಡಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ರಾಮನಗರದಿಂದ, ಕಲಬುರ್ಗಿ ಕಡೆದ ಇನೋವಾ ಕಾರು ಬರುತ್ತಿದ್ದ ಸಂಧರ್ಭದಲ್ಲಿ ಈ ಅಪಘಾತ ನಡೆದಿದೆ ಎನ್ನಲಾಗಿದೆ.

ಇನೋವಾ ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು, ಇಬ್ಬರು ಸ್ಥಳದಲ್ಲಿಯೇ ಸಾವನ್ನಾಪ್ಪಿರುವುದಾಗಿ ತಿಳಿದು ಬಂದಿದೆ. ಒರ್ವ ಅಧ್ಬುತ ವಾಗ್ಮಿಯಾಗಿದ್ದ ಮಹಾಂತೇಶ್ ಅವರು ಬಡತನದಲ್ಲಿ ಹುಟ್ಟಿ ಬೆಳೆದು ಈ ಮಟ್ಟಕ್ಕೆ ತಲುಪಿದ್ದರು, ಆನೇಕ ಯುವಕ ಯುವತಿಯರಿಗೆ ತಮ್ಮ ಮಾತಿನ ಮೂಲಕ ಪ್ರೇರಣೆಯಾಗಿದ್ದರು.


Post a Comment

0 Comments